ಈ ಹಿಂದೆ ಕೊ*ಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಜೊತೆಗಿದ್ದ ಗಿಲ್ಕಿ ವೆಂಕಟೇಶ್.ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್.ಹಳೆ ವೈಷಮ್ಯ ಹಿನ್ನಲೆ ಕೊಲೆಗಾಗಿರೋ ಶಂಕೆ.ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ.ಮೈಸೂರಿನಲ್ಲಿ ಮುಂದುವರೆದ ಗ್ಯಾಂಗ್ ವಾರ್.
ಈ ಹಿಂದೆ ಕೊ*ಯಾಗಿದ್ದ ರೌಡಿಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಜೊತೆ ಗುರುತಿಸಿಕೊಂಡಿದ್ದ ವೆಂಕಟೇಶ್.ಹಲವು ದಿನಗಳ ಹಿಂದೆ ಕೊಲೆಯಾದ ಕಾರ್ತಿಕ್ ಸ್ನೇಹಿತರ ಮೇಲೂ ಹ*.ಗೌಶಿಯಾ ನಗರ, ಗಾಯಿತ್ರಿಪುರಂನಲ್ಲಿ ಮಚ್ಚು ಬೀಸಿದ್ದ ಯುವಕರು.ಈ ವೇಳೆ ತಪ್ಪಿಸಿಕೊಂಡಿದ್ದ ಕಾರ್ತಿಕ್ ಸಹಚರರು.ಇದೀಗ ಮೂರನೇ ಬಾರಿಗೆ ನಡೆದಿರೋ ಡೆಡ್ಲಿ ಅಟ್ಯಾಕ್.




