ಭಾರತದಲ್ಲಿರುವ ಏಕೈಕ ಪುರುಷ ನದಿ ಯಾವುದು ಎಂದು ತಿಳಿದುಕೊಳ್ಳಿ….

ಹಚ್ಚ ಹಸಿರಿನ ಪ್ರಕೃತಿಯ ನಡುವೆ ಸ್ವಚ್ಛಂದವಾಗಿ ಹರಿಯುವ ನದಿಯನ್ನು ನೋಡುವಾಗ ಮನಸ್ಸು ಹಗುರವಾಗುತ್ತದೆ. ಹೌದು ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ನದಿಗಳನ್ನು ಹೆಣ್ಣಿಗೆ ಹಾಗೂ ತಾಯಿಗೆ ಹೋಲಿಸಲಾಗುತ್ತದೆ. ಆದರೆ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದ್ದು, ಅದು ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಸೃಷ್ಟಿಯೇ ಅತ್ಯದ್ಭುತವಾದದ್ದು, ಪ್ರಕೃತಿಯ ನಡುವಿನಲ್ಲಿ ಹರಿಯುವ ನದಿಗಳು, ಕೆರೆ, ಹಳ್ಳ ಕೊಳ್ಳಗಳನ್ನು ಕಂಡಾಗ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಎಷ್ಟೋ ನದಿ ತೀರಗಳು ನಾಗರಿಕತೆ ಹುಟ್ಟಿಗೆ ಕಾರಣವಾಗಿದೆ.ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಗಂಗಾ, ಗೋದಾವರಿ, ನರ್ಮದಾ, ಸಿಂಧೂ, ತುಂಗಭದ್ರಾ ಇನ್ನೂ ಹೀಗೆ ಹಲವಾರು ಪ್ರಸಿದ್ಧ ನದಿಗಳಿವೆ. ಸಾಮಾನ್ಯವಾಗಿ ಈ ಎಲ್ಲಾ ನದಿಗಳಿಗೂ ಮಹಿಳೆಯರ ಹೆಸರನ್ನೇ ಇಡಲಾಗಿದೆ. ಹೆಣ್ಣಿನ ಸ್ಥಾನ ನೀಡಲಾಗಿರುವ ಈ ನದಿಗಳನ್ನು ಬಹಳ ವಿಶೇಷ ಹಾಗೂ ಪವಿತ್ರ ಎಂದು ಭಾವಿಸಲಾಗಿದೆ. ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ಆ ಎಲ್ಲಾ ನದಿಗಳನ್ನು ಹೆಣ್ಣು ಮಕ್ಕಳಿಗೆ ಹಾಗೂ ತಾಯಿಯ ಸ್ಥಾನಕ್ಕೆ ಹೋಲಿಸಲಾಗಿದೆ. ಆದರೆ ನಿಮ್ಗೆ ಗೊತ್ತಾ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದೆ. ಹೌದು ವೀಕ್ಷಕರೇ ಆ ನದಿಯೇ ಬ್ರಹ್ಮಪುತ್ರ ನದಿ, ಹೌದು, ಭಾರತದ ಅತ್ಯಂತ ಹಳೆಯ ನದಿಯಾಗಿರುವ ಈ ಪುರುಷ ನದಿಯನ್ನು ಬ್ರಹ್ಮನ ಪುತ್ರ, ಬ್ರಹ್ಮನ ಮಗು ಹೀಗೆ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಹಾಗಿದ್ರೆ ಆ ನದಿ ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ರಹ್ಮಪುತ್ರ ನದಿಯೂ ಅಸ್ಸಾಂನಲ್ಲಿ ಹರಿಯುತ್ತದೆ ಸರಿಸುಮಾರು 2900 ಕಿಲೋಮೀಟರ್ ಉದ್ದವಿರುವ ಈ ನದಿಯ ಮೂಲ ಟಿಬೆಟ್‌ನಲ್ಲಿರುವ ಮಾನಸ ಸರೋವರ. ಈ ನದಿಯನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.ಈ ನದಿಯೂ ಪುರಾಣದ ಕಥೆಯನ್ನು ಒಳಗೊಂಡಿದೆ. ಹೌದು, ಪುರಾಣದ ಹಿನ್ನಲೆ ಗಮನಿಸಿದಾಗ, ಈ ನದಿಯು ಬ್ರಹ್ಮ ದೇವರಿಗೆ ಸಂಬಂಧಿಸಿದೆ. ಬ್ರಹ್ಮದೇವರು ಈ ನದಿಗೆ ಜನ್ಮ ನೀಡಿದ್ದು, ಈ ಕಾರಣದಿಂದ ಈ ನದಿಗೆ ಬ್ರಹ್ಮಪುತ್ರ ಎನ್ನುವ ಹೆಸರು ಬಂದಿತಂತೆ. ಹೀಗಾಗಿ ಈ ನದಿಗೆ ಗಂಡಿನ ಸ್ಥಾನ ನೀಡಲಾಗಿದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!