ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ…
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್. ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರು 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.
ನಾಳೆಗೆ ನಟ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯ. ನಾಳೆ ನಿರ್ಧಾರ ಆಗಲಿದೆ ದರ್ಶನ್ ಜೈಲು ಭವಿಷ್ಯ. ಜೈಲಿಂದಲೇ ವಿಚಾರಣೆಗೆ ಹಾಜರಾಗಲಿರೋ ದರ್ಶನ್. ವಿಡಿಯೋ ಸಂವಾದದ ಮೂಲಕ ಕೋರ್ಟ್ಗೆ ಹಾಜರು. ಬೆಂಗಳೂರು 24ನೇ ಎಸಿಎಂಎಂ ಕೋರ್ಟ್ನಲ್ಲಿ ವಿಚಾರಣೆ. ನಾಳೆ ಮಧ್ಯಾಹ್ನ ನಡೆಯಲಿರೋ ದರ್ಶನ್ ವಿಚಾರಣೆ





