
ದಿ.21ರ ಮಧ್ಯಾಹ್ನ 3:30ರಲ್ಲಿ ವಲಯ ಅರಣ್ಯಾಧಿಕಾರಿ ಅಮೃತ ಮಾಯಪ್ಪನವರ್ ಅವರನ್ನು ಭೇಟಿಯಾಗಿದ್ದಾರೆ. ಸ.6 ಗಂಟೆ ಸುಮಾರಿನಲ್ಲಿ ಸಹದ್ಯೋಗಿಗಳ ಜೊತೆ ಕೆಲಕಾಲ ಕರ್ತವ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಹದ್ಯೋಗಿ ಎಸ್ ಟಿಎಫ್ ನ ಅರಣ್ಯ ಸಿಬ್ಬಂದಿ ಮೊಬೈಲ್ ಕೇಳಲು ರೂಮಿಗೆ ಬಂದಾಗ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ವಿಷಯ ಬೆಳಕಿಗೆ ಬಂದಿದೆ ಡೆತ್ ನೋಟ್ ಬರದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಪೊಲೀಸರ ತನಿಖೆ ನಂತರ ಸತ್ಯ ಹೊರ ಬರಲಿದೆ,





