ಭಾರತದಲ್ಲಿರುವ ಏಕೈಕ ಪುರುಷ ನದಿ ಯಾವುದು ಎಂದು ತಿಳಿದುಕೊಳ್ಳಿ….

ಹಚ್ಚ ಹಸಿರಿನ ಪ್ರಕೃತಿಯ ನಡುವೆ ಸ್ವಚ್ಛಂದವಾಗಿ ಹರಿಯುವ ನದಿಯನ್ನು ನೋಡುವಾಗ ಮನಸ್ಸು ಹಗುರವಾಗುತ್ತದೆ. ಹೌದು ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ನದಿಗಳನ್ನು ಹೆಣ್ಣಿಗೆ ಹಾಗೂ ತಾಯಿಗೆ ಹೋಲಿಸಲಾಗುತ್ತದೆ. ಆದರೆ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದ್ದು, ಅದು ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಸೃಷ್ಟಿಯೇ ಅತ್ಯದ್ಭುತವಾದದ್ದು, ಪ್ರಕೃತಿಯ ನಡುವಿನಲ್ಲಿ ಹರಿಯುವ ನದಿಗಳು, ಕೆರೆ, ಹಳ್ಳ ಕೊಳ್ಳಗಳನ್ನು ಕಂಡಾಗ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಎಷ್ಟೋ ನದಿ ತೀರಗಳು ನಾಗರಿಕತೆ ಹುಟ್ಟಿಗೆ ಕಾರಣವಾಗಿದೆ.ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಗಂಗಾ, ಗೋದಾವರಿ, ನರ್ಮದಾ, ಸಿಂಧೂ, ತುಂಗಭದ್ರಾ ಇನ್ನೂ ಹೀಗೆ ಹಲವಾರು ಪ್ರಸಿದ್ಧ ನದಿಗಳಿವೆ. ಸಾಮಾನ್ಯವಾಗಿ ಈ ಎಲ್ಲಾ ನದಿಗಳಿಗೂ ಮಹಿಳೆಯರ ಹೆಸರನ್ನೇ ಇಡಲಾಗಿದೆ. ಹೆಣ್ಣಿನ ಸ್ಥಾನ ನೀಡಲಾಗಿರುವ ಈ ನದಿಗಳನ್ನು ಬಹಳ ವಿಶೇಷ ಹಾಗೂ ಪವಿತ್ರ ಎಂದು ಭಾವಿಸಲಾಗಿದೆ. ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ಆ ಎಲ್ಲಾ ನದಿಗಳನ್ನು ಹೆಣ್ಣು ಮಕ್ಕಳಿಗೆ ಹಾಗೂ ತಾಯಿಯ ಸ್ಥಾನಕ್ಕೆ ಹೋಲಿಸಲಾಗಿದೆ. ಆದರೆ ನಿಮ್ಗೆ ಗೊತ್ತಾ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದೆ. ಹೌದು ವೀಕ್ಷಕರೇ ಆ ನದಿಯೇ ಬ್ರಹ್ಮಪುತ್ರ ನದಿ, ಹೌದು, ಭಾರತದ ಅತ್ಯಂತ ಹಳೆಯ ನದಿಯಾಗಿರುವ ಈ ಪುರುಷ ನದಿಯನ್ನು ಬ್ರಹ್ಮನ ಪುತ್ರ, ಬ್ರಹ್ಮನ ಮಗು ಹೀಗೆ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಹಾಗಿದ್ರೆ ಆ ನದಿ ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ರಹ್ಮಪುತ್ರ ನದಿಯೂ ಅಸ್ಸಾಂನಲ್ಲಿ ಹರಿಯುತ್ತದೆ ಸರಿಸುಮಾರು 2900 ಕಿಲೋಮೀಟರ್ ಉದ್ದವಿರುವ ಈ ನದಿಯ ಮೂಲ ಟಿಬೆಟ್‌ನಲ್ಲಿರುವ ಮಾನಸ ಸರೋವರ. ಈ ನದಿಯನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.ಈ ನದಿಯೂ ಪುರಾಣದ ಕಥೆಯನ್ನು ಒಳಗೊಂಡಿದೆ. ಹೌದು, ಪುರಾಣದ ಹಿನ್ನಲೆ ಗಮನಿಸಿದಾಗ, ಈ ನದಿಯು ಬ್ರಹ್ಮ ದೇವರಿಗೆ ಸಂಬಂಧಿಸಿದೆ. ಬ್ರಹ್ಮದೇವರು ಈ ನದಿಗೆ ಜನ್ಮ ನೀಡಿದ್ದು, ಈ ಕಾರಣದಿಂದ ಈ ನದಿಗೆ ಬ್ರಹ್ಮಪುತ್ರ ಎನ್ನುವ ಹೆಸರು ಬಂದಿತಂತೆ. ಹೀಗಾಗಿ ಈ ನದಿಗೆ ಗಂಡಿನ ಸ್ಥಾನ ನೀಡಲಾಗಿದೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!