ಮೈಸೂರು : ಜಯಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನಾಂಕ 23.02.2025 ರಂದು ನಡೆದ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಘನ ನ್ಯಾಯಲಯದ ಆದೇಶದಂತೆ ಇಂದು ನಡೆದ ಮತ ಏಣಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಬಸವಣ್ಣ 222 ಮತಗಳು, ಮಂಜುನಾಥ 221, ಅಭಿಷೇಕ್ 219, ಮರಿಸಿದ್ದೇಗೌಡ 217, ಕೆಂಪರಾಜು 209,
ಭಾಗ್ಯಮ್ಮ. 184, ಮಹದೇವಯ್ಯ 179, ರತ್ನಮ್ಮ 189, ರಂಗಸ್ವಾಮಿ 196
ಅಬ್ದುಲ್ ಮುತಾಲಿಬ್ 180 ಮತಗಳನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಂಖಡರಾದ ಜಯಪುರ ಜವರನಾಯಕ, ನಾಗರಾಜು, ಬರಡನಪುರ ಬಸವಣ್ಣ, ಕೆಲ್ಲಹಳ್ಳಿ ಭೈರೇಶ್, ವಿಜಯ್ ಕುಮಾರ್, ದೂರ ಕುಮಾರ್ ಅರಸನಕೆರೆ ಪ್ರಭು, ಸ್ವಾಮಿ,ಶಿವಣ್ಣ,ನವೀನ್, ಕೀರ್ತಿ, ಮಹದೇವಪ್ಪ, ಮಹದೇವಸ್ವಾಮಿ,ನವೀನ್ ಮಾವಿನಹಳ್ಳಿ ಅಂಕಪ್ಪ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.





