ಅಮೆರಿಕ ನಡುಗಿಸಿದ ಮೊಲ!

ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ,
ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ ಕೊಂಬುಗಳಂತೆಯೇ ಕಾಣುವ ಮಾಂಸದ ರಚನೆಗಳು ಬೆಳೆದುಕೊಂಡಿದವು.

“ಝಾಂಬಿ ವೈರಸ್ ಶುರುವಾಯಿತೇನು?”
ಎನ್ನುತ್ತಾ ಜನರಲ್ಲಿ ಆತಂಕ ಮೂಡಿದ್ರೆ,
ಇನ್ನೊಂದೆಡೆ ಕೆಲವರು “ಇದು ಎಐ ಕ್ರಿಯೇಷನ್, ಸುಳ್ಳು ಫೋಟೋ” ಎಂದು ತಿರಸ್ಕರಿಸಿದರು.

ಆದರೆ ನಿಜವಾದ ಸತ್ಯ ಮುಂದೆ ಬರುವವರೆಗೂ, ಈ ಚಿತ್ರವು ದೊಡ್ಡಚರ್ಚೆಗೆ ಕಾರಣವಾಯಿತು. ನಂತರ ನಡೆದ ತಜ್ಞರ ಪರೀಕ್ಷೆಯಲ್ಲಿ ಗೊತ್ತಾಯಿತು – ಈ ಮೊಲವು AI ಉತ್ಪನ್ನವಲ್ಲ, ನಕಲಿ ಫೋಟೋ ಕೂಡ ಅಲ್ಲ. ಅದರ ಮುಖದ ಮೇಲೆ ಬೆಳೆಯುತ್ತಿದ್ದವು ‘ಶೋಪ್ ಪ್ಯಾಪಿಲ್ಲೋಮಾ’ ಎಂಬ ವೈರಸ್‌ನಿಂದ ಉಂಟಾಗುವ ಮಾಂಸ ಖಂಡಗಳು. ಎಂದು

ಹಾಗೆಯೆ ಈ ವೈರಸ್ ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗುವ ಉಣ್ಣೆಗಳ ಮೂಲಕ ಹರಡುತ್ತದೆ. ಇದು ಮೊಲಗಳ ನಡುವೆ ಮಾತ್ರ ಹರಡುತ್ತದೆ – ಬೆಕ್ಕು, ನಾಯಿ ಅಥವಾ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ. ಎಂದು ಹೇಳಿದ್ರು

ಆದರೆ, ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಎಲ್ಲವೂ “ಇದೊಂದು ಹೊಸ ಅಪಾಯ!” ಎನಿಸುತ್ತದೆ. ಅದರ ಫಲಿತಾಂಶವೇನು ಅಂದರೆ – ಪೂರ್ಣವಾಗಿ ನಿರಪಾಯವಾಗಿರುವ ಈ ಪುಟ್ಟ ಮೊಲ, ಕೆಲ ದಿನಗಳ ಕಾಲ ಅಮೆರಿಕದ ‘ಹಾರರ್ ಸ್ಟಾರ್’ ಆಗಿ ಬೆಳೆದಿತ್ತು!

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!