ಮೊಬೈಲ್‌ ಬಿಡಿ, ಗಿಡ ನೆಡಿ – ನಿಮ್ಮ ಓಲೈಕೆಯಲ್ಲೊಂದು ಕಾಡು ಬೆಳೆಸೋಣ.

ಇಂದಿನ ದಿನಗಳಲ್ಲಿ ಹಿರಿಯರೂ, ಮಕ್ಕಳೂ ,ಎಲ್ಲರೂ ಡಿಜಿಟಲ್ ಸಾಧನಗಳ ಸೆಳೆಯುವ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. “ಒಂದೆರಡು ನಿಮಿಷ” ಎಂದೇ ಮೊಬೈಲ್ ಕೈಗೆತ್ತಿಕೊಳ್ಳುವದರಿಂದ, ಗಂಟೆಗಳ ಕಾಲ ಸಮಯ ವ್ಯರ್ಥವಾಗುವುದು ಸಾಮಾನ್ಯ. ಈ ಡಿಜಿಟಲ್ ವ್ಯಸನದಿಂದ ಮುಕ್ತಿಯಾಗಲು ಹಲವಾರು ಉಪಾಯಗಳು ಇದ್ದರೂ, ಫಲಿತಾಂಶ ಕಡಿಮೆಯೇ ಇರುತ್ತದೆ.

ಆದರೆ ‘Forest: Stay Focused’ ಎಂಬ ಆ್ಯಪ್‌ ಇದರ ಬದಲಿ ಪರಿಹಾರವಾಗಬಹುದು. ಇದರ ಮೂಲಕ ನೀವು ಮೊಬೈಲ್‌ನಿಂದ ದೂರವಿರುವಷ್ಟು ಸಮಯ ನಿಗದಿಪಡಿಸಬಹುದು.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

  • ನೀವು ಮೊಬೈಲ್ ಉಪಯೋಗಿಸದೆ ಇರಬೇಕಾದ ಸಮಯವನ್ನು ಆಯ್ಕೆಮಾಡಿ, ಆ ಸಮಯದಲ್ಲಿ ಒಂದು ಡಿಜಿಟಲ್ ಮರವನ್ನು ನೆಡಲಾಗುತ್ತದೆ.
  • ನೀವು ಮೊಬೈಲ್ ಉಪಯೋಗಿಸಿದರೆ, ಆ ಗಿಡ ನಶಿಸುತ್ತೆ.
  • ನೀವು ಮೊಬೈಲ್ ಸ್ಪರ್ಶವಿಲ್ಲದೇ ನಿರ್ದಿಷ್ಟ ಸಮಯವನ್ನೂ ಪೂರೈಸಿದರೆ, ಆ ಮರ ಬೆಳೆಯುತ್ತದೆ.
  • ಮರಗಳನ್ನು ಬೆಳೆಯಿಸುತ್ತಾ ಹೋದಂತೆ, ನಿಮ್ಮ ‘ವರ್ಚುವಲ್ ಕಾಡು’ ಹರಡುತ್ತ ಹೋಗುತ್ತದೆ.

ಇದರ ವಿಶೇಷತೆ ಏನು?

ಹೆಚ್ಚು ಮರಗಳನ್ನು ಬೆಳೆಸಿದಂತೆ ಕಾಯಿನ್‌ಗಳು ಸಿಗುತ್ತವೆ. ಈ ಕಾಯಿನ್‌ಗಳನ್ನು ನಿಜವಾದ ಮರಗಳನ್ನು ನೆಡುವ ಪರಿಸರ ಪ್ರಾಜೆಕ್ಟ್‌ಗಳಿಗೆ ದಾನವಾಗಿ ಬಳಸಿ, ನಿಜಕ್ಕೂ ಗಿಡ ನೆಡುವ ಅವಕಾಶ ದೊರೆಯುತ್ತದೆ.

ಫಲಿತಾಂಶ?

  • ಮೊಬೈಲ್ ವ್ಯಸನ ಕಡಿಮೆಯಾಗುತ್ತದೆ
  • ಗಮನ ವೃದ್ಧಿಯಾಗುತ್ತದೆ
  • ಪರಿಸರದ ರಕ್ಷಣೆಗೆ ಸಹಭಾಗಿಯಾಗುವ ಸಂತೋಷವೂ ಸಿಗುತ್ತದೆ

ಡಿಜಿಟಲ್ ಜಗತ್ತಿನಲ್ಲಿ ಕಾಲ ಕಳೆಯುವುದರ ಬದಲು, ಮರ ಬೆಳೆಯಿಸಿ, ಸಮಯವನ್ನು ಅರ್ಥಪೂರ್ಣವಾಗಿ ಕಳೆಯೋಣ.

Related Posts

ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ದಾಹ ನೀಗಿಸಲು ನೀರಿನ ತೊಟ್ಟಿ ಅಳವಡಿಕೆ.

ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ :ವಿಕ್ರಂ ಅಯ್ಯಂಗಾರ್ ಮೈಸೂರು ನಗರದ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ನಂದಿ ಹತ್ತಿರ ಕೋತಿಗಳಿಗೆ ದಾಹ ನೇಗಿಸಲು ನೀರಿನ ತೊಟ್ಟಿ ಅಳವಡಿಸಿ ಸ್ಥಳೀಯ ವ್ಯಾಪಾರಸ್ಥರಿಗೆ…

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಪರೇಲ್‌ನ ಗ್ಲೆನೀಗಲ್ಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಹೃದ್ರೋಗ ತಜ್ಞ ಡಾ. ರಾಹುಲ್ ಗುಪ್ತಾ, ಮಾದರಿಗಳಲ್ಲಿನ ಸ್ಪಷ್ಟ ಬದಲಾವಣೆಯನ್ನು ಗಮನಿಸಿದ್ದಾರೆ. ಈಗ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಆಘಾತಕ್ಕೆ ಎದುರಾಗಿರುವ ಕಾರಣಗಳು ಇಲ್ಲಿವೆ. ಮೊದಲೆಲ್ಲಾ 60 ವರ್ಷ…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!